ಸಿನಿಮಾ ವಿಳಂಬದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿನಿಮಾ ಪ್ಲಾಪ್ ಆದಾಗ ಪ್ರತಿ ಸಾರಿಯೂ ನಿರ್ದೇಶಕ ಸಾಯುತ್ತಾನೆ, ಇದು ನನಗೆ ಮರು ಹುಟ್ಟು, ಹೊಸ ಕಥೆಯೊಂದಿಗೆ ಬಂದಿದ್ದೇನೆ. ಟೈಗರ್ ಗಲ್ಲಿ ಜೊತೆ ಮತ್ತೆ ಅದೇ ಹುರುಪಿನಿಂದ, ಎದ್ದು ನಿಲ್ಲುತ್ತೇನೆ ಎಂಬ ಭರವಸೆಯಿಂದ ಬಂದಿದ್ದೇನೆ, ಎಂ.ಎನ್ ಕುಮಾರ್ ಅವರಂತ ನಿರ್ಮಾಪಕರಿಂದ ನನ್ನ ಆತ್ಮ ವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ.