ಸಿನಿಮಾ ವೀಕ್ಷಿಸಿರುವ ಪುಷ್ಕರ್ ಮಲ್ಲಿಕಾರ್ಜುನಯ್ಯ, ಸಾದ್ ಖಾನ್ ತ್ತು ಡ್ಯಾನಿಶ್ ಸೇಟ್ ಅವರ ಪಾತ್ರಗಳನ್ನು ಮೆಚ್ಚಿಕಿಡಂದಿದ್ದಾರೆ. ಸದ್ಯ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ರಾಜಕೀಯದ ಬಗ್ಗೆ ವಿಡಂಬಣೆ ಹೊಂದಿರುವ ಈ ಸಿನಿಮಾ ನವೆಂಬರ್ ನಲ್ಲಿ ನಡೆಯುವ ಕನ್ನಡ ರಾಜ್ಯೋತ್ಸಕ್ಕೆ ಬಿಜುಗಡೆಕಾಗಲಿದೆ.