"ನಮ್ಮ ವೃತ್ತಿಜೀವನವು ನೀರಿನ ಮೇಲಿನ ಗುಳ್ಳೆಯಂತೆ. ಒಂದು ಸಣ್ಣ ತಪ್ಪು ನಮ್ಮ ಹಿಂದಿನ ಪ್ರಯತ್ನಗಳನ್ನೆಲ್ಲಾ ನಿಷ್ಫಲಗೊಳಿಸುತ್ತದೆ. ಆಗ ನಾವು ಮತ್ತೆ ಮೊದಲಿನಿಂದ ಪ್ರಾರಂಭಿಸಬೇಕಾಗುತ್ತದೆ. ಸುಮಾರು ಒಂದೂವರೆ ವರ್ಷಗಳ ನಿರೀಕ್ಷೆಯ ರಾಜು ಕನ್ನಡ ಮೀಡಿಯಂ ಇಂದು ಬಿಡುಗಡೆಯಾಗುತ್ತಿದೆ, ನನಗೆ ಈ ಚಿತ್ರದ ಬಗೆಗೆ ಅಪಾರ ಭರವಸೆ ಇದೆ, ಜತೆಗೆ ಭಯ ಕೂಡ ಇದೆ. ಪ್ರೇಕ್ಷಕ ಯಾವ ರೀತಿ ತೆಗೆದುಕೊಳ್ಳುತ್ತಾರೆ ನೋಡಬೇಕು." ಗುರುನಂದನ್ ಹೇಳಿದರು.