ಎರಡನೇ ಸಿನಿಮಾವನ್ನು ರಾಧಾಕೃಷ್ಣ ರೆಡ್ಡಿ ನಿರ್ದೇಶಿಸುತ್ತಿದ್ದು ಅದರ ಮುಹೂರ್ತ ಇದೇ 24ಕ್ಕೆ ನಿಗದಿಯಾಗಿದೆ. ಚಿತ್ರಕ್ಕೆ ಮಾಯಾ ಬಜಾರ್ ಎಂಬ ಆಕರ್ಷಕ ಶೀರ್ಷಿಕೆಯನ್ನು ಕೂಡ ಇಡಲಾಗಿದೆ. ಚಿತ್ರದಲ್ಲಿ ಉತ್ತಮ ಕಲಾವಿದರ ದಂಡೇ ಇದೆ ಎನ್ನಬಹುದು. ಕಲಾವಿದರಾದ ಪ್ರಕಾಶ್ ರಾಜ್, ವಶಿಷ್ಟ ಸಿಂಹ ಮತ್ತು ರಾಜ್.ಬಿ.ಶೆಟ್ಟಿ ಈಗಾಗಲೇ ನಟಿಸಲು ಮುಂದೆ ಬಂದಿದ್ದಾರೆ.