ಮಮ್ಮೂಟಿ ರಾಜಕಾರಣಿಗಳ ಟ್ರೇಡ್ ಮಾರ್ಕ್ ಆದ ಬಿಳಿ ಬಟ್ಟೆ ಧರಿಸಿದ್ದು ವೈಎಸ್ ಆರ್ ಅವರಂತೆಯೇ ಕಾಣುತ್ತಾರೆ, ನಾನು ತಿಳಿದುಕೊಳ್ಳಬೇಕು, ನಾನು ಕೇಳಬೇಕು, ಹಾಗೂ ಕಡಪದ ಪ್ರತಿಯೊಂದು ಮನೆಗೂ ಭೇಟಿ ನೀಡಬೇಕು, ಅವರ ಹೃದಯದ ಬಡಿತವನ್ನು ನಾನು ಕೇಳಬೇಕು, ಎಂದು ಹೇಳಿದ್ದಾರೆ, ನಾನು ಪಾದಯಾತ್ರೆ ಮಾಡಬೇಕು, ಒಂದು ವೇಳೆ ಅದರಲ್ಲಿ ಯಶಸ್ವಿಯಾದರೇ ಮೊಂಡುತನ , ವಿಫಲವಾದರೇ ಮೂರ್ಖತನ ಎಂದು ನನ್ನನ್ನು ಕರೆಯುತ್ತಾರೆ ಎಂದು ಹೇಳಿ ಮಮ್ಮೂಟಿ ಮನೆಯಿಂದ ಹೊರ ಬರುತ್ತಾರೆ.