ಟಗರು ಸಿನಿಮಾ ಯಶಸ್ಸಿನ ನಂತರವೂ ಮುಂದಿನ ನಿರೀಕ್ಷೆಗಳ ಬಗ್ಗೆ ಫೋಕಸ್ ಮಾಡುವುದು ನಚನಿಗೆ ಬಹು ಮುಖ್ಯ, ಯಶಸ್ಸು ಮತ್ತು ವೈಫಲ್ಯ ಎರಡನ್ನು ಒಂದೇ ರೀತಿ ತೆಗೆದುಕೊಳ್ಳುವುದು ಬಹಳ ಮುಖ್ಯವಾಗಿದೆ, ಇದೆರೆಡೂ ಒಂದೇ ರೀತಿಯಾದ ಅಪಾಯ, ಇದನ್ನು ನಮ್ಮ ತಂದೆ ಅರ್ಥ ಮಾಡಿಕೊಂಡಿದ್ದರು,. ಡಾ.ರಾಜ್ ಕುಮಾರ್ ಅವರು ಯಶಸ್ಸು ಮತ್ತು ವೈಪಲ್ಯಗಳನ್ನು ಸರಿಯಾಗಿ ತೂಗಿಸದಿದ್ದರೇ ಅಷ್ಟೊಂದು ವೈವಿಧ್ಯಮಯ ಪಾತ್ರಗಳನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ,