ಚಿತ್ರ ವೀಕ್ಷಣೆಯಿಂದಲೇ ಚಿತ್ರ ನಿರ್ದೇಸನ ಕುರಿತಂತೆ ತಿಳಿದುಕೊಂಡ ಸಿದ್ದಾರ್ಥ್ ಅವರಿಗೆ ಪ್ರಥಮ ಪ್ರಯತ್ನದಲ್ಲೇ ದೊಡ್ಡ ನಿರ್ಮಾಪಕರ ಕೆಳಗೆ ಕೆಲಸ ಮಾಡುವ ಅವಖಾಶ ಸಿಕ್ಕಿತ್ತು. ಇನ್ನು ಚಿತ್ರ ನಿರ್ಮಾಪಕರಲ್ಲಿ ಒಬ್ಬರಾದ ಭಾಸ್ಕರ್ ರಾಶಿ ನಟ ಧನಂಜಯ್ ಅವರನ್ನು ಡಾಲಿ ಪಾತ್ರಕ್ಕೆ ಆಯ್ಕೆ ಮಾಡಿದ್ದರು."ಟಗರು ಚಿತ್ರದ ಧನಂಜಯ್ ಪಾತ್ರ ನನಗೆ ಬಲುಇಷ್ಟವಾಗಿತ್ತು. ಹೀಗಾಗಿ ಭೈರವ ಗೀತಾಗೆ ಈತನೇ ಸೂಕ್ತ ಎಂದು ನಾನು ತೀರ್ಮಾನಿಸಿದ್ದೆ.ಧನಂಜಯ್ ಅತ್ಯಂತ ಭರವಸೆಯ ನಟ.ಅವರಂತೆ ನಟನಾ ಶೈಲಿ ಅಳವಡಿಸಿಕೊಂಡಿರುವವರು ದಕ್ಷಿಣ ಭಾರತ ಚಿತ್ರರಂಗದಲ್ಲೇ ಅತ್ಯಂತ ವಿರಳವಾಗಿದ್ದಾರೆ.ರವ ಗೀತದಲ್ಲಿ ಅವನನ್ನು ನೋಡಿದ ನಂತರ, ನಾನು ಅವರ ದೊಡ್ಡ ಅಭಿಮಾನಿಯಾಗಿದ್ದೇನೆ "ಎಂದು ಅವರು ಹೇಳಿದ್ದಾರೆ.