ಚಿರಂಜೀವಿ ಸರ್ಜಾ- ಉದಯ್ ಮೆಹ್ತಾ ಕಾಂಬಿನೇಷನ್ ಹೊಸ ಚಿತ್ರಕ್ಕೆ ಮುಹೂರ್ತ ಫಿಕ್ಸ್

ನಿರ್ಮಾಪಕ ಉದಯ್ ಮೆಹ್ತಾ ಮತ್ತು ಚಿಂರಜೀವಿ ಸರ್ಜಾ ಕಾಂಬಿನೇಶನ್ ನ ಹೊಸ ಚಿತ್ರಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ವಿಜಯ್ ಕಿರಣ್ ನಿರ್ದೇಶನದ ಸಿನಿಮಾಗೆ ...
ಚಿರಂಜೀವಿ ಸರ್ಜಾ
ಚಿರಂಜೀವಿ ಸರ್ಜಾ
ಬೆಂಗಳೂರು: ನಿರ್ಮಾಪಕ ಉದಯ್ ಮೆಹ್ತಾ ಮತ್ತು ಚಿಂರಜೀವಿ ಸರ್ಜಾ ಕಾಂಬಿನೇಶನ್ ನ ಹೊಸ ಚಿತ್ರಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ವಿಜಯ್ ಕಿರಣ್ ನಿರ್ದೇಶನದ ಸಿನಿಮಾಗೆ ನವೆಂಬರ್ 28 ರಂದು ಮುಹೂರ್ತ ನಡೆಯಲಿದೆ.
ಮುಹೂರ್ಥ ದಿನದಂದೇ ಸಿನಿಮಾ ಟೈಟಲ್ ಬಹಿರಂಗ ಪಡಿಸಲಾಗುವುದು, ಈ ಚಿತ್ರಕ್ಕಾಗಿ ಚಿರು ತಮ್ಮಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಲಿದ್ದಾರೆ. ಇದಕ್ಕಾಗಿ ಚಿರಂಜೀವಿ ಕಠಿಣ ಕೆಲಸ ಮಾಡುತ್ತಿದ್ದಾರೆ.
ಚಿರು ಪಾತ್ರ ಹಾಗೂ ಕತೆಯ ಬಗ್ಗೆ ಮುಹೂರ್ಥದ  ದಿನದಂದು ಘೋಷಿಸಲಾಗುವುದು, ರಾಮ್ ಲೀಲಾ ನಂತರ ಎರಡನೇ ಬಾರಿಗೆ ಚಿರಂಜೀವಿ ಸರ್ಜಾ ಮತ್ತು ಉದಯ್ ಮೆಹ್ತಾ ಕೈ ಜೋಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com