"ಸಾಮಾನ್ಯವಾಗಿ ಹೀರೋ (ನಾಯಕ ನಟ) ಮಾತ್ರ ಇಂತಹಾ ನೃತ್ಯವನ್ನು ಪ್ರದರ್ಶಿಸುತ್ತಾರೆ.ಆದರೆ ಇಲ್ಲಿ ನನಗೆ ಈ ಅವಕಾಅ ಒದಗಿತು. ಮತ್ತು ನಾನು ಇದನ್ನು ಯಶಸ್ವಿಯಾಗಿ ಬಳಸಿಕೊಂಡಿರುವುದು ನನಗೆ ಖುಷಿ ತಂದಿದೆ.ಅಂದಹಾಗೆ ಇದು ನನ್ನ ಮೊದಲ ಪ್ರಯತ್ನವಾಗಿರುವ ಕಾರಣ ನನಗೆ ಕಾಲುನೋವು ಕಾಣಿಸಿಕೊಂಡಿತ್ತು. ಆದರೆ ಇದೆಲ್ಲದರ ಹೊರತಾಗಿ ಒಳ್ಳೆ ಚಿತ್ರತಂಡದಿಂದ ನನಗೆ ಉತ್ತಮ ಬೆಂಬಲ ಸಿಕ್ಕಿದೆ, ನನ್ನ ಆತ್ಮವಿಶ್ವಾಸ ಇಮ್ಮಡಿಯಾಗಿದೆ" ಪುನೀತ್ ರಾಜ್ ಕುಮಾರ್ ಕನಡದಲ್ಲಿನ ಒಬ್ಬ ಉತ್ತಮ ನೃತ್ಯಪಟುವಾಗಿದ್ದು ಅವರ ಪ್ರದರ್ಶನ ಶೈಯನ್ನು ನಾವು ಅನುಸರಿಸಬೇಕು" ಅಪೂರ್ವ ಹೇಳಿದ್ದಾರೆ.