ಇಡಿಯ ಅಭಿಯಾನ ನಡೆಯುತ್ತಿರುವ ರೀತಿಯ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಉಷಾ ಉತ್ತುಪ್, ಇಡಿ ಅಭಿಯಾನವನ್ನು ಅತಿಯಾಗಿ ನಡೆಸುತ್ತಿರುವುದರ ಬಗ್ಗೆ ಬೇಸರವಿದೆ ಎಂದು ಹೇಳಿದ್ದಾರೆ. ಎಂ ಟಿವಿ ಇಂಡಿಯಾ ಮ್ಯೂಸಿಕ್ ಶೃಂಗಸಭೆಯಲ್ಲಿ ಭಾಗವಹಿಸಿದ್ದ ವೇಳೆ ಐಎಎನ್ಎಸ್ ಗೆ ಸಂದರ್ಶನ ನೀಡಿರುವ ಉಷಾ ಉತ್ತುಪ್, ಅಭಿಯಾನವನ್ನು ಅತಿಯಾದ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಾರೆ ಎಂದು ಅಂದುಕೊಂಡಿರಲಿಲ್ಲ ಎಂದಿದ್ದಾರೆ.