ವಿಶೇಷವೆಂದರೆ, ಇನ್ನು ಕೆಲ ದಿನಗಳಲ್ಲಿ ಆ ಚಿತ್ರದ ಮುಹೂರ್ತ ನೆರವೇರಲಿದ್ದು, ‘ಟಗರು’ ತಂಡಕ್ಕೆ ನಿರ್ದೇಶಕ ಮುತ್ತಯ್ಯ ಆಹ್ವಾನ ನೀಡಿದ್ದಾರೆ. ಶಿವರಾಜ್ಕುಮಾರ್, ಸೂರಿ, ಶ್ರೀಕಾಂತ್ ಸೇರಿ ಅನೇಕರು ಮುಹೂರ್ತದಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನು, ಶಿವರಾಜ್ಕುಮಾರ್ ಅಭಿನಯದ ಹೊಸ ಚಿತ್ರಕ್ಕೂ ಮುತ್ತಯ್ಯ ನಿರ್ದೇಶನ ಮಾಡಲಿದ್ದಾರೆ.