"ಈಗಿನ ಚಿತ್ರರಂಗದ ಕುರಿತು ನನಗೆ ಅಷ್ಟೊಂದು ತಿಳಿದಿಲ್ಲ. ಶ್ರುತಿ ಹರಿಹರನ್ ಹಾಗೂ ಅರ್ಜುನ್ ವಿಚಾರವನ್ನು ಚಲನಚಿತ್ರ ವಾಣಿಜ್ಯ ಮಂಡಳಿ ತೀರ್ಮನಿಸಲಿದೆ. ಚೆನ್ನೇಗೌಡರು ಸಭೆ ಕರೆದಿದಾರೆ. ನಾನು ಹೇಳುವುದೆಂದರೆ ಯಾವ ಹೆಣ್ಣಿಗೆ ಸಮಸ್ಯೆ ಆಗಬಾರದು, ಹಾಗೆಯೇ ಯಾವ ಪುರುಷನಿಗೂ ಅನ್ಯಾಯವಾಗಬಾರದು. ಇದೀಗ ಆರಂಬವಾಗಿರುವ ಮೀಟೂ ಅಭಿಯಾನ ಒಂದು ಉತ್ತಮ ಅಭಿಯಾನ. ಇದು ಹೆಣ್ಣಿನ ಆತ್ಮಸ್ಥೈರ್ಯವನ್ನು ಹೆಚಿಸುತ್ತದೆ" ಅವರು ಹೇಳಿದ್ದಾರೆ.