ಮನು ಅನುರಾಂ ಕಿರುಚಿತ್ರಕ್ಕಾಗಿ ಹೇಮಂತ್ ಸ್ವತಂತ್ರ ನಿರ್ಮಾಪಕ!

ಗೋದಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ನಿರ್ದೇಶಕ ಹೇಮಂತ್ ರಾವ್ ಮುಂದಿನ ಕಿರುಚಿತ್ರಕ್ಕಾಗಿ ಸ್ವತಂತ್ರ್ಯ ನಿರ್ಮಾಪಕರಾಗಿ ಬದಲಾಗಿದ್ದಾರೆ,..
ಹೇಮಂತ್ ಆರ್ ರಾವ್
ಹೇಮಂತ್ ಆರ್ ರಾವ್
ಗೋದಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ  ನಿರ್ದೇಶಕ ಹೇಮಂತ್ ರಾವ್ ಮುಂದಿನ ಕಿರುಚಿತ್ರಕ್ಕಾಗಿ ಸ್ವತಂತ್ರ್ಯ ನಿರ್ಮಾಪಕರಾಗಿ ಬದಲಾಗಿದ್ದಾರೆ, ಕಿರುಚಿತ್ರ ನಿರ್ಮಾಪಕ ಮನು ಅನುರಾಮ್ ಅವರಿಗಾಗಿ ಸ್ವತಂತ್ರ್ಯ ನಿರ್ಮಾಪಕರಾಗಿದ್ದಾರೆ.
ಹೇಮಂತ್ ರಾವ್ 'ಎನ್ ಫೌಂಡ್ ಫಿಲ್ಮ್ಲ್' ಅಡಿಯಲ್ಲಿ  ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಹಂಬಲ್ ಪೊಲಿಟಿಶಿಯನ್  ಮತ್ತು ಭೀಮಸೇನ ನಳಮಹಾರಾಜ ಸಿನಿಮಾ ನಿರ್ಮಾಣ ಮಾಡಿದ್ದಾರೆ
ಮನು ಅನುರಾಂ ನಿರ್ದೇಶನ ಮಾಡುತ್ತಿರುವ ಕಿರು ಚಿತ್ರದ ಮೂಲಕ ಸ್ವತಂತ್ರ್ಯ ನಿರ್ಮಾಪಕರಾಗಲಿದ್ದಾರೆ ಹೇಮಂತ್ ಆರ್ ರಾವ್.
ನಾನು ಕಿರುಚಿತ್ರಗಳ ಸ್ಪರ್ಧೆಯ ಜಡ್ಜ್  ಆಗಿದ್ದೆ, ಆ ವೇಳೆ ಮನು ಅನುರಾಂ ಅವರ ಕಿರುಚಿತ್ರ ವೀಕ್ಷಿಸಿದ್ದೆ, ಹೀಗಾಗಿ ಅವರ ಕೆಲಸಕ್ಕೆ ನಾನು ಬಂಡವಾಳ ಹೂಡಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com