ಸಾರಥಿ ಚಿತ್ರದ ರೀತಿಯಲ್ಲಿ ದಿನಕರ್ ತೂಗುದೀಪ ಮತ್ತೊಂದು ಚಿತ್ರ ನಿರ್ದೇಶಿಸಲು ಹೊರಟಿದ್ದಾರೆ. ಈ ನಿಟ್ಟಿನಲ್ಲಿ ಚಿತ್ರದ ಕಥೆ ಬರೆಯುತ್ತಿರುವ ದಿನಕರ್ ಇದೊಂದು ಪಕ್ಕಾ ಕಮರ್ಷಿಯಲ್ ಮನರಂಜನೆಯ ಚಿತ್ರವಾಗಲಿದೆ ಎನ್ನುತ್ತಾರೆ..KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ
ಸಾರಥಿ ಚಿತ್ರದ ರೀತಿಯಲ್ಲಿ ದಿನಕರ್ ತೂಗುದೀಪ ಮತ್ತೊಂದು ಚಿತ್ರ ನಿರ್ದೇಶಿಸಲು ಹೊರಟಿದ್ದಾರೆ. ಈ ನಿಟ್ಟಿನಲ್ಲಿ ಚಿತ್ರದ ಕಥೆ ಬರೆಯುತ್ತಿರುವ ದಿನಕರ್ ಇದೊಂದು ಪಕ್ಕಾ ಕಮರ್ಷಿಯಲ್ ಮನರಂಜನೆಯ ಚಿತ್ರವಾಗಲಿದೆ ಎನ್ನುತ್ತಾರೆ..KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ