ಮುಂದಿನ ಚಿತ್ರದ ಕಥೆ ಬರವಣಿಗೆಯಲ್ಲಿ ದಿನಕರ್ ತೂಗುದೀಪ

ಸಾರಥಿ ಚಿತ್ರದ ರೀತಿಯಲ್ಲಿ ದಿನಕರ್ ತೂಗುದೀಪ ಮತ್ತೊಂದು ಚಿತ್ರ ನಿರ್ದೇಶಿಸಲು ...
ದಿನಕರ್ ತೂಗುದೀಪ
ದಿನಕರ್ ತೂಗುದೀಪ
ಸಾರಥಿ ಚಿತ್ರದ ರೀತಿಯಲ್ಲಿ ದಿನಕರ್ ತೂಗುದೀಪ ಮತ್ತೊಂದು ಚಿತ್ರ ನಿರ್ದೇಶಿಸಲು ಹೊರಟಿದ್ದಾರೆ. ಈ ನಿಟ್ಟಿನಲ್ಲಿ ಚಿತ್ರದ ಕಥೆ ಬರೆಯುತ್ತಿರುವ ದಿನಕರ್ ಇದೊಂದು ಪಕ್ಕಾ ಕಮರ್ಷಿಯಲ್ ಮನರಂಜನೆಯ ಚಿತ್ರವಾಗಲಿದೆ ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com