ಪ್ರತಿಯೊಬ್ಬರ ವೃತ್ತಿಬದುಕಿನಲ್ಲಿಯೂ ಇಂತಹ ಸಮಯಕ್ಕಾಗಿ ಕಾಯುತ್ತೇವೆ. ಚಿತ್ರ ಬಿಡುಗಡೆಗೆ ಮುನ್ನ ವಿಶ್ವಾಸದಿಂದ ಹೇಳುತ್ತೇನೆ, ಯೋಗರಾಜ್ ಭಟ್ ಅವರ ಈ ಚಿತ್ರ ನನಗೆ ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿದೆ. ಶೃಂಗಾರದ ಹೊಂಗೆಮರ ಗೀತೆಯಂತೂ ಅದ್ಭುತವಾಗಿ ಮೂಡಿಬಂದಿದ್ದು ಅದು ಕೂಡ ನಮಗೆ ಧನಾತ್ಮಕ ಅಂಶವಾಗಿದೆ ಎನ್ನುತ್ತಾರೆ ಈ ಮಂಗಳೂರು ಚೆಲುವೆ,