ಕೊನೆ ಮಾತು: ಬದುಕಿನಲ್ಲಿ ಏರಿಳಿತ ಇದ್ದದ್ದೇ ಹಾಗೆಯೇ ಮಾರುಕಟ್ಟೆಯಲ್ಲಿನ ತಲ್ಲಣಗಳು ಏರಿಳಿತಗಳು ಕೂಡ ಸಾಮಾನ್ಯ. ಎಲ್ಲರೂ ಮಾಡಿದರು ಎಂದು ನಾವು ಅದೇ ದಾರಿಯನ್ನ ತುಳಿದರೆ ನಷ್ಟ ಖಂಡಿತ. ಎಲ್ಲರೂ ಟೊಮೊಟೊ ಹಾಕಿದರೂ ಎಂದು ತಾವು ಹಾಕಿ ಕೈಸುಟ್ಟು ಕೊಂಡ ರೈತರ ಸಂಖ್ಯೆ ಹೆಚ್ಚು ಇಲ್ಲಿಯೂ ಹಾಗೆಯೇ. ಕೃಷಿಯಿರಲಿ, ಷೇರು ಮಾರುಕಟ್ಟೆಯಿರಲಿ ನಮ್ಮತನ ನಮ್ಮೊದ್ದಿಗಿದ್ದರೆ ಜಯ ಸಿಕ್ಕೇ ಸಿಗುತ್ತದೆ.