ಮುಂಬೈ: ರಣಜಿ ಟ್ರೋಫಿಯಲ್ಲಿ ಬರೋಡಾ ವಿರೋಧದ ಪಂದ್ಯದಲ್ಲಿ ಮುಂಬೈ ಆಲ್ ರೌಂಡರ್ ಶಿವಂ ದುಬೆ ಒಂದೇ ಓವರ್ ನಲ್ಲಿ ಸತತ ಐದು ಸಿಕ್ಸರ್ ಸಿಡಿಸಿದ್ದಾರೆ. .ಐಪಿಎಲ್ ಪಂದ್ಯಕ್ಕಾಗಿ ಪ್ರತಿಭೆ ಪ್ರದರ್ಶಿಸಲು ಟಿ-20 ಟೂರ್ನಿಯವರೆಗೂ ಶಿವಂ ದುಬೆ ಕಾಯಬೇಕಾಗಿಲ್ಲ. ರಣಜಿ ಟ್ರೋಫಿಯಲ್ಲೇ ಆ ಅವಕಾಶ ಪಡೆದುಕೊಂಡಿದ್ದಾರೆ..ಕಳೆದ ವರ್ಷ ಐಪಿಎಲ್ ಹರಾಜಿಗೂ ಮುಂಚಿತವಾಗಿ ಬಿಸಿಸಿಐ ಸಯ್ಯದ್ ಮುಸ್ತಾಕ್ ಆಲಿ ಟಿ-20 ಟೂರ್ನಮೆಂಟ್ ಆಯೋಜಿಸುವ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿತ್ತು. .ಆದರೆ, ಈ ಬಾರಿ ಹರಾಜು ವರ್ಷದ ಆರಂಭದಲ್ಲೇ ನಡೆದಿದ್ದರೂ ರಣಜಿ ಟ್ರೋಫಿ ಮೂಲಕ ಶಿವಂ ದುಬೆ, ಐಪಿಎಲ್ ನಲ್ಲೂ ಅವಕಾಶ ಗಿಟ್ಟಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ..KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ
ಮುಂಬೈ: ರಣಜಿ ಟ್ರೋಫಿಯಲ್ಲಿ ಬರೋಡಾ ವಿರೋಧದ ಪಂದ್ಯದಲ್ಲಿ ಮುಂಬೈ ಆಲ್ ರೌಂಡರ್ ಶಿವಂ ದುಬೆ ಒಂದೇ ಓವರ್ ನಲ್ಲಿ ಸತತ ಐದು ಸಿಕ್ಸರ್ ಸಿಡಿಸಿದ್ದಾರೆ. .ಐಪಿಎಲ್ ಪಂದ್ಯಕ್ಕಾಗಿ ಪ್ರತಿಭೆ ಪ್ರದರ್ಶಿಸಲು ಟಿ-20 ಟೂರ್ನಿಯವರೆಗೂ ಶಿವಂ ದುಬೆ ಕಾಯಬೇಕಾಗಿಲ್ಲ. ರಣಜಿ ಟ್ರೋಫಿಯಲ್ಲೇ ಆ ಅವಕಾಶ ಪಡೆದುಕೊಂಡಿದ್ದಾರೆ..ಕಳೆದ ವರ್ಷ ಐಪಿಎಲ್ ಹರಾಜಿಗೂ ಮುಂಚಿತವಾಗಿ ಬಿಸಿಸಿಐ ಸಯ್ಯದ್ ಮುಸ್ತಾಕ್ ಆಲಿ ಟಿ-20 ಟೂರ್ನಮೆಂಟ್ ಆಯೋಜಿಸುವ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿತ್ತು. .ಆದರೆ, ಈ ಬಾರಿ ಹರಾಜು ವರ್ಷದ ಆರಂಭದಲ್ಲೇ ನಡೆದಿದ್ದರೂ ರಣಜಿ ಟ್ರೋಫಿ ಮೂಲಕ ಶಿವಂ ದುಬೆ, ಐಪಿಎಲ್ ನಲ್ಲೂ ಅವಕಾಶ ಗಿಟ್ಟಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ..KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ