ಕಾಶ್ಮೀರದಲ್ಲಿ ಭಾರತೀಯ ಸೇನೆ ಅನುಭವಿಸುತ್ತಿರುವ ಸಮಸ್ಯೆಗಳು, ಕಾಶ್ಮೀರಿಗರು ನಡೆಸುತ್ತಿರುವ ಕಲ್ಲು ತೂರಾಟ, ಭಯೋತ್ಪಾದಕತೆಯನ್ನು ನಿಲ್ಲಿಸುವ ಕೆಲಸದಲ್ಲಿ ಭಾರತೀಯ ಸೇನೆಗೆ ಕಾಶ್ಮೀರ ಜನತೆ ಅಡ್ಡಿಪಡಿಸುತ್ತಿರುವುದು ಹೀಗೆ ಒಂದಲ್ಲ ಒಂದು ಸಮಸ್ಯೆಗಳ ನಡುವೆ ಭಾರತೀಯ ಸೇನೆ ದಿಟ್ಟ ಪ್ರತ್ಯುತ್ತರದ ಮೂಲಕ ಉಗ್ರರನ್ನು ಹೊಡೆದುರುಳಿಸುತ್ತಿರುವುದು ಶ್ಲಾಘನೀಯ ಕೆಲಸ ಎಂದು ಹೇಳಿದ್ದಾರೆ.