ಆರಂಭದಲ್ಲೇ ತನ್ನ ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡ ಕೆಕೆಆರ್, ಓಪನರ್ಗಳಾದ ನಿಖಿಲ್ 7 ಹಾಗೂ ಕ್ರಿಸ್ ಲಿನ್ 20 ರನ್ಗೆ ಔಟ್ ಆದರೆ, ರಾಬಿನ್ ಉತ್ತಪ್ಪ(11), ನಿತೀಶ್ ರಾಣಾ(1) ಹಾಗೂ ಶುಭ್ಮನ್ ಗಿಲ್(4) ಬೇಗನೆ ಪೆವಿಲಿಯನ್ ಹಾದಿ ಹಿಡಿದರು. ಹೀಗೆ ಕೆಕೆಆರ್ 9 ಓವರ್ ಆಗುವ ಹೊತ್ತಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.