ಸಕ್ಕರೆ ಕಾಯಿಲೆಯ ಚಿಕಿತ್ಸೆಗೆ ಸರಳ ದಾರಿಗಳನ್ನು ಅರಿಯಿರಿ

'ಸಕ್ಕರೆ ಕಾಯಿಲೆ ಮತ್ತು ಅದಕ್ಕೆ ಸಂಬಂಧಿಸಿದ ತೊಂದರೆಗಳನ್ನು ಸರಳವಾಗಿ ಗುಣಪಡಿಸುವುದು ಹೇಗೆ?' ಎಂಬ ವಿಷಯದ ಕುರಿತು ಡಾ. ರಂಗನಾಥ ಮಾಸ್ತರ್ ಅವರಿಂದ ಉಪನ್ಯಾಸ.

ಶನಿವಾರ, 13 ಡಿಸೆಂಬರ್, 2014
ಸಂಜೆ - 5 ಗಂಟೆಗೆ.

ಸ್ಥಳ - ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ, 3 ನೇ ಮೇನ್, ಎನ್.ಆರ್.ಕಾಲೋನಿ, ಬೆಂಗಳೂರು -19
ಸಂಪರ್ಕ: 9845449351
ಹೆಚ್ಚಿನ ವಿವರಗಳಿಗೆ: www.Good-Life.in

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com