49 ಕೆಎಎಸ್ ಅಧಿಕಾರಿಗಳ ವರ್ಗಾವಣೆ

ರಾಜ್ಯದ 49 ಕೆಎಎಸ್ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ವರ್ಗಾಯಿಸಿದೆ..
ಕರ್ನಾಟಕ ಸರ್ಕಾರ
ಕರ್ನಾಟಕ ಸರ್ಕಾರ

ಬೆಂಗಳೂರು: ರಾಜ್ಯದ 49 ಕೆಎಎಸ್ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ವರ್ಗಾಯಿಸಿದೆ. ಬಿ.ಬೀಮಪ್ಪ- ವ್ಯವಸ್ಥಾಪಕ ನಿರ್ದೇಶಕರು ರಾಜ್ಯ ಉಗ್ರಾಣ ನಿಗಮ. ನಾಗರಾಜು- ರಿಜಿಸ್ಟ್ರಾರ್ ರಾಜೀವ್ ಗಾಂಧಿ ಆರೋಗ್ಯ ವಿವಿ ಬೆಂಗಳೂರು. ಗಂಗೂಬಾಯಿ ಆರ್.ಮಾನಕರ್- ಕಾರ್ಯದರ್ಶಿ ಕರ್ನಾಟಕ ಮಹಿಳಾ ಆಯೋಗ. ಕವಿತಾ ಎಸ್.ಮನ್ನಿಕೇರಿ- ಅಪರ ಜಿಲ್ಲಾಧಿಕಾರಿ ವಿಜಯಪುರ. ಶಶಿಧರ ಕುರೇರ- ಆಯುಕ್ತರು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ. ಎಂ.ಎಸ್. ಅರ್ಚನಾ - ಅಪರ ಜಿಲ್ಲಾಧಿಕಾರಿ ಬೆಂಗಳೂರು ಗ್ರಾಮಾಂತರ. ಡಾ.ವಾಸಂತಿ ಅಮರ್ - ಉಪ ಆಯುಕ್ತರು
ಕರ್ನಾಟಕ ಹೌಸಿಂಗ್ ಬೋರ್ಡ್. ಕೆ.ಎಂ.ಜಾನಕಿ- ಅಪರ ಜಿಲ್ಲಾಧಿಕಾರಿ ಹಾಸನ. ಡಾ. ಎಚ್.ಎನ್.ಗೋಪಾಲಕೃಷ್ಣ- ಆಯುಕ್ತರು ಮಂಗಳೂರು ಮಹಾನಗರ ಪಾಲಿಕೆ. ಡಾ. ಸುರೇಶ್ ಬಿ. ಹಿಟ್ನಾಳ್- ಅಪರ ಜಿಲ್ಲಾಧಿಕಾರಿ ಬೆಳಗಾವಿ. ಡಾ.ಜಿ.ಎಲ್.ಪ್ರವೀಣ್ - ಅಪರ ಜಿಲ್ಲಾಧಿಕಾರಿ ಕೊಪ್ಪಳ.

ಕುಮಾರ್- ಅಪರ ಜಿಲ್ಲಾಧಿಕಾರಿ ದಕ್ಷಿಣ ಕನ್ನಡ. ಬಿ. ಸದಾಶಿವಪ್ರಭು- ಅಪರ ಜಿಲ್ಲಾಧಿಕಾರಿ ಉಡುಪಿ. ಕೆ.ಎಂ. ಗಾಯತ್ರಿ - ಅಪರ ಪ್ರಾದೇಶಿಕ ಆಯುಕ್ತರು ಮೈಸೂರು ವಿಭಾಗ. ಮೀನಾ ನಾಗರಾಜ್-ನಿರ್ದೇಶಕರು ಭೂಮಿ ಮತ್ತು ಯುಪಿ ಒಆರ್ ಕಂದಾಯ ಇಲಾಖೆ. ಕರೀಗೌಡ-ವಿಶೇಷ ಜಿಲ್ಲಾ ಧಿಕಾರಿ ಕೃಷ್ಣಾ ಮೇಲ್ದಂಡೆ ಯೋಜನೆ ಬಾಗಲಕೋಟೆ. ಎಸ್. ಕುಸುಮ ಕುಮೀರಿ- ವಿಶೇಷ ಭೂಸ್ವಾಧೀನಾಧಿಕಾರಿ ಕಬಿನಿ
ಯೋಜನೆ ಮೈಸೂರು. ಬಿ.ಟಿ. ಕುಮಾರಸ್ವಾಮಿ-ಉಪ ವಿಭಾಗಾಧಿಕಾರಿ ದಾವಣಗೆರೆ. ಜಗದೀಶ್ ಕೆ. ನಾಯಕ್-ವಿಶೇಷ ಭೂ ಸ್ವಾಧೀನಾಧಿಕಾರಿ ಕೃಷ್ಣ ಮೇಲ್ದಂಡೆ ಯೋಜನೆ, ಇಂಡಿ. ತಬಸ್ಸುಮ್ ಜಹೆರಾ- ಉಪವಿಭಾಗಾಧಿಕಾರಿ ಕೃಷ್ಣಾ ಮೇಲ್ದಂಡೆ ಯೋಜನೆ, ತುಮಕೂರು. ಸಿ.ಎಲ್.ಆನಂದ್- ಉಪ ಆಯುಕ್ತರು ಕೆಯುಐಡಿಎಫ್ ಸಿ ಬೆಂಗಳೂರು. ಎಸ್. ಎಸ್. ಮಧುಕೇಶ್ವರ- ಉಪ ಆಡಳಿತಾಧಿಕಾರಿ ಕಾಡಾ, ಮೈಸೂರು.

ಬಿ.ಆರ್.ರೂಪಾ- ಉಪವಿಭಾಗಾಧಿಕಾರಿ ಸಕಲೇಶಪುರ ಆರತಿ ಆನಂದ್- ಸಹಾಯಕ ನಿರ್ದೇಶಕರು ಗ್ರಾಮೀಣಾಭಿವೃದಿಟಛಿ ಇಲಾಖೆ. ವರ ಪ್ರಸಾದ್ ರೆಡ್ಡಿ- ಪೌರಾಡಳಿತ ಸುಧಾರಣಾ ಕೋಶ ಬೆಂಗಳೂರು.ಎಂ.ಕೆ. ಜಗದೀಶ್ - ಉಪವಿಭಾಗಾಧಿಕಾರಿ ದೊಡ್ಡಬಳ್ಳಾಪುರ. ಡಾ. ಎ.ಸೌಜನ್ಯ-ಉಪ ವಿಭಾಗಾಧಿಕಾರಿ ಹುಣಸೂರು ವಿಭಾಗ. ಡಾ.ಸಿ.ಮಂಜುನಾಥ್-ಯೋಜನಾ ನಿರ್ದೇಶಕರು ಡಿಯುಡಿಸಿ ಶಿವ-ಮೊಗ್ಗ. ಸಾಜಿದ್ ಅಹ್ಮದ್ ಮುಲ್ಲಾ-ಯೋಜನಾ ನಿರ್ದೇಶಕರು ಡಿಯುಡಿಸಿ ಕಲ್ಬುರ್ಗಿ. ಎನ್.ಆರ್. ನಾಗರಾಜ್ - ಅಧೀನ ಕಾರ್ಯದರ್ಶಿ, ರಾಜ್ಯ ಚುನಾವಣಾ ಆಂಯೋಗ. ರೇಷ್ಮಾ ತಹ್ಸೀನ್-ಅಪರ ಮುಖ್ಯ ನಿರ್ವಹಣಾಧಿಕಾರಿ ವಕ್ಫ್ ಮಂಡಳಿ ಬೆಂಗಳೂರು. ಆರ್.ರಂಗಸ್ವಾಮಿ ಉಪ ನಿರ್ದೇಶಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಬೆಂಗಳೂರು. ಮಲ್ಲಿಕಾರ್ಜುನ ವೈ.ಎಸ್.- ಪುನರ್ವಸತಿ ಅಧಿಕಾರಿ ಕೃಷ್ಣ ಮೇಲ್ದಂಡೆ ಯೋಜನೆ ಆಲಮಟ್ಟಿ.
ಪಿ. ಜಯಮಾಧವ- ವಲಯ ಆಯುಕ್ತರು, ಮಂಗಳೂರು. ಎಂ.ಆರ್.ರಾಜೇಶ್-ವಿಶೇಷ ಭೂಸ್ವಾಧೀನಾಧಿಕಾರಿ ಕೆಐಎಡಿಬಿ, ಮೈಸೂರು. ಕೆ. ರಾಜು ಮೊಗವೀರ- ಜಿಲ್ಲಾಧಿಕಾರಿ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆ ಮಂಗಳೂರು. ಶಂಕರ್‍ಗೌಡ ಸೋಮನಾಳ್ - ಪುನರ್ವಸತಿ ಅಧಿಕಾರಿ ಬಾಗಲಕೋಟೆ. ಆರ್.ಯಶೋಧ- ಕೇಂದ್ರ ಸ್ಥಾನಿಕ ಸಹಾಯಕರು ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು. ಪೂಜಾರ ವೀರ ಮಲ್ಲಪ್ಪ ಆಯುಕ್ತರು ನಗರಾಭಿವೃದ್ಧಿ ಪ್ರಾಧಿಕಾರ ಕಾರ ರಾಯಚೂರು. ವಿ.ಪ್ರಸನ್ನ- ಯೋಜನಾ ನಿರ್ದೇಶಕರು ಡಿಯುಡಿಸಿ ಕೊಡಗು.

ಪ್ರಕಾಶ್ ಗೋಪು ರಜಪೂತ್ - ಉಪ ವಿಭಾಗಾಧಿಕಾರಿ ವಿಜಯಪುರ. ಕೃಷ್ಣೇಗೌಡ ತಾಯಣ್ಣನವರ್- ಉಪ ಆಯುಕ್ತರು ಮಹಾನಗರ ಪಾಲಿಕೆ ದಾವಣಗೆರೆ. ಗೀತಾ ಈ. ಕೌಲಗಿ-ಯೋಜನಾ ನಿರ್ದೇಶಕರು ಡಿಯುಡಿಸಿ ಬೆಳಗಾವಿ. ಶೀಲವಂತ ಎಂ. ಶಿವಕುಮಾರ್- ವಿಶೇಷ ಭೂಸ್ವಾಧೀನಾಧಿಕಾರಿ ಕಾರಂಜಾ ಯೋಜನೆ. ಶಿವಪ್ಪ ಯಲ್ಲಪ್ಪ ಭಜಂತ್ರಿ- ಉಪ ವಿಭಾಗಾ„ಕಾರಿ ಬೈಲಹೊಂಗಲ. ವಿಜಯ ಕುಮಾರ್- ವಿಶೇಷ ಭೂಸ್ವಾಧೀನಾಧಿಕಾರಿ ಕೆಐಎಡಿಬಿ ಧಾರವಾಡ. ಎಚ್.ಜಿ. ಚಂದ್ರಶೇಖರಯ್ಯ- ಉಪ ವಿಭಾಗಾಧಿಕಾರಿ ಕುಮಟಾ ವಿಭಾಗ. ಬಿ. ಶೋಭ - ಉಪ ಪ್ರಧಾನ ವ್ಯವಸ್ಥಾಪಕರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಬೆಂಗಳೂರು. ರೇಣುಕಾಂಬ- ಸಹಾಯಕ ನಿರ್ದೇಶಕರು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿರ್ದೇಶನಾಲಯ ಬೆಂಗಳೂರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com