ಬೆಂಗಳೂರು: ಕತೆಗಾರ್ತಿ ತೇಜಸ್ವಿನಿ ಹೆಗಡೆ ಅವರ ಸಂಹಿತಾ ಕಥಾಸಂಕಲನ ಲೋಕಾರ್ಪಣೆ ಕಾರ್ಯಕ್ರಮ ನಾಳೆ ( 20-12-15) ರಂದು ಬಿಎಂಶ್ರೀ ಪ್ರತಿಷ್ಠಾನದ ಕಲಾಭವನದಲ್ಲಿ ನೆರವೇರಲಿದೆ..ಎಷ್ಟು ಗಂಟೆಗೆ?: ಬೆಳಗ್ಗೆ 10.30ಕ್ಕೆ .ಎಲ್ಲಿ ?: ಬಿಎಂಶ್ರೀ ಪ್ರತಿಷ್ಠಾನದ ಕಲಾಭವನ.3ನೇ ಮುಖ್ಯರಸ್ತೆ.ಎನ್ ಆರ್ ಕಾಲೊನಿ, .ಬಸವನಗುಡಿ, ಬೆಂಗಳೂರು.ಅತಿಥಿಗಳು ಯಾರ್ಯಾರು? .ಅಧ್ಯಕ್ಷತೆ: ಶ್ರೀ ಎಸ್ ದಿವಾಕರ್.ಖ್ಯಾತ ಕಥೆಗಾರರು ಮತ್ತು ವಿಮರ್ಶಕರು.ಸಂಕಲನ ಬಿಡುಗಡೆ: ಶ್ರೀ ಗಿರೀಶ್ ರಾವ್ ಹತ್ವಾರ್ (ಜೋಗಿ).ಖ್ಯಾತ ಕತೆಗಾರರು ಮತ್ತು ಪತ್ರಕರ್ತರು.ಕೃತಿ ಪರಿಚಯ: ಶ್ರೀ. ಕೆ ಸತ್ಯ ನಾರಾಯಣ.ಖ್ಯಾತ ಕತೆಗಾರರು ಮತ್ತು ವಿಮರ್ಶಕರು.ಪ್ರಕಾಶಕರು: ಎನ್ ರಾಮನಾಥ (ತೇಜು ಪ್ರಕಾಶನ).ಅಂಕಣಕಾರರು.KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ
ಬೆಂಗಳೂರು: ಕತೆಗಾರ್ತಿ ತೇಜಸ್ವಿನಿ ಹೆಗಡೆ ಅವರ ಸಂಹಿತಾ ಕಥಾಸಂಕಲನ ಲೋಕಾರ್ಪಣೆ ಕಾರ್ಯಕ್ರಮ ನಾಳೆ ( 20-12-15) ರಂದು ಬಿಎಂಶ್ರೀ ಪ್ರತಿಷ್ಠಾನದ ಕಲಾಭವನದಲ್ಲಿ ನೆರವೇರಲಿದೆ..ಎಷ್ಟು ಗಂಟೆಗೆ?: ಬೆಳಗ್ಗೆ 10.30ಕ್ಕೆ .ಎಲ್ಲಿ ?: ಬಿಎಂಶ್ರೀ ಪ್ರತಿಷ್ಠಾನದ ಕಲಾಭವನ.3ನೇ ಮುಖ್ಯರಸ್ತೆ.ಎನ್ ಆರ್ ಕಾಲೊನಿ, .ಬಸವನಗುಡಿ, ಬೆಂಗಳೂರು.ಅತಿಥಿಗಳು ಯಾರ್ಯಾರು? .ಅಧ್ಯಕ್ಷತೆ: ಶ್ರೀ ಎಸ್ ದಿವಾಕರ್.ಖ್ಯಾತ ಕಥೆಗಾರರು ಮತ್ತು ವಿಮರ್ಶಕರು.ಸಂಕಲನ ಬಿಡುಗಡೆ: ಶ್ರೀ ಗಿರೀಶ್ ರಾವ್ ಹತ್ವಾರ್ (ಜೋಗಿ).ಖ್ಯಾತ ಕತೆಗಾರರು ಮತ್ತು ಪತ್ರಕರ್ತರು.ಕೃತಿ ಪರಿಚಯ: ಶ್ರೀ. ಕೆ ಸತ್ಯ ನಾರಾಯಣ.ಖ್ಯಾತ ಕತೆಗಾರರು ಮತ್ತು ವಿಮರ್ಶಕರು.ಪ್ರಕಾಶಕರು: ಎನ್ ರಾಮನಾಥ (ತೇಜು ಪ್ರಕಾಶನ).ಅಂಕಣಕಾರರು.KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ