ಸಂಹಿತಾ ಕಥಾ ಸಂಕಲನ ಲೋಕಾರ್ಪಣೆಗೆ ಆಮಂತ್ರಣ

ತೇಜಸ್ವಿನಿ ಹೆಗಡೆ ಅವರ ಸಂಹಿತಾ ಕಥಾಸಂಕಲನ ಲೋಕಾರ್ಪಣೆ ಕಾರ್ಯಕ್ರಮ ನಾಳೆ ( 20-12-15) ರಂದು ಬಿಎಂಶ್ರೀ ಪ್ರತಿಷ್ಠಾನದ...
ಸಂಹಿತಾ ಕಥಾ ಸಂಕಲನ
ಸಂಹಿತಾ ಕಥಾ ಸಂಕಲನ
ಬೆಂಗಳೂರು: ಕತೆಗಾರ್ತಿ ತೇಜಸ್ವಿನಿ ಹೆಗಡೆ ಅವರ ಸಂಹಿತಾ ಕಥಾಸಂಕಲನ ಲೋಕಾರ್ಪಣೆ ಕಾರ್ಯಕ್ರಮ  ನಾಳೆ ( 20-12-15) ರಂದು ಬಿಎಂಶ್ರೀ ಪ್ರತಿಷ್ಠಾನದ ಕಲಾಭವನದಲ್ಲಿ ನೆರವೇರಲಿದೆ.
ಎಷ್ಟು  ಗಂಟೆಗೆ?: ಬೆಳಗ್ಗೆ  10.30ಕ್ಕೆ  
ಎಲ್ಲಿ ?: ಬಿಎಂಶ್ರೀ ಪ್ರತಿಷ್ಠಾನದ ಕಲಾಭವನ
3ನೇ ಮುಖ್ಯರಸ್ತೆ
ಎನ್ ಆರ್ ಕಾಲೊನಿ, 
ಬಸವನಗುಡಿ, ಬೆಂಗಳೂರು
ಅತಿಥಿಗಳು ಯಾರ್ಯಾರು? 
ಅಧ್ಯಕ್ಷತೆ: ಶ್ರೀ ಎಸ್ ದಿವಾಕರ್
ಖ್ಯಾತ ಕಥೆಗಾರರು ಮತ್ತು ವಿಮರ್ಶಕರು
ಸಂಕಲನ ಬಿಡುಗಡೆ:  ಶ್ರೀ ಗಿರೀಶ್ ರಾವ್ ಹತ್ವಾರ್ (ಜೋಗಿ)
ಖ್ಯಾತ ಕತೆಗಾರರು ಮತ್ತು ಪತ್ರಕರ್ತರು
ಕೃತಿ ಪರಿಚಯ: ಶ್ರೀ. ಕೆ ಸತ್ಯ ನಾರಾಯಣ
ಖ್ಯಾತ ಕತೆಗಾರರು ಮತ್ತು ವಿಮರ್ಶಕರು
ಪ್ರಕಾಶಕರು: ಎನ್ ರಾಮನಾಥ  (ತೇಜು ಪ್ರಕಾಶನ)
ಅಂಕಣಕಾರರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com