ಬೆಂಗಳೂರು: ಚುನಾವಣೆ ಹಿನ್ನೆಲೆಯಲ್ಲಿ ಅನೇಕ ಹಳೇ ಮತ್ತು ಹೊಸ ಯೋಜನೆಗಳನ್ನು ಸಂಪುಟ ಸಭೆಯಲ್ಲಿ ಅನುಮೋದಿಸಲಾಗಿದೆ.
ಟೆಂಡರ್ ಸಮಸ್ಯೆಯಿಂದಾಗಿ ಬಿಬಿಎಂಪಿ ವ್ಯಾಪ್ತಿಯ ನೆನಗುದಿಗೆ ಬಿದ್ದಿದ್ದ ರಾಜಕಾಲುವೆ ಮತ್ತು ವಿವಿಧ ಕಣಿವೆಗಳಿಗೆ ಸಂಬಂಧಿಸಿದ ಕಾಮಗಾರಿಗಳಿಗೆ ಒಪ್ಪಿಗೆ ಸೂಚಿಸಲಾಗಿದೆ.
ಬಿಬಿಎಂಪಿಯಲ್ಲಿ ಅನೇಕ ಕಾಮಗಾರಿಗಳ ಟೆಂಡರ್ ಮೊತ್ತ ಹೆಚ್ಚಾದ್ದ ಕಾರಣ ಮೂರು ಬಾರಿ ಟೆಂಡರ್ ಆಹ್ವಾನಿಸಿದರೂ ಯಾವುದೇ ಗುತ್ತಿಗೆದಾರರೂ ಸ್ಪಂದಿಸಿರಲಿಲ್ಲ. ಇಂಥ ಕಾಮಗಾರಿಗಳಿಗೆ ನಿಗದಿ ಮಾಡಿದ್ದ ಮಿತಿಯನ್ನು ಶೇ.15ರ ವರೆಗೂ ವಿಸ್ತರಿಸಲಾಗಿದೆ. ಈ ಮೂಲಕ ಟೆಂಡರ್ಗೆ ಗುತ್ತಿಗೆದಾರರು ಸ್ಪಂದಿಸುವಂತೆ
ಮಾಡಲಾಗಿದೆ.
ಏನಿದು ಟೆಂಡರ್
Advertisement