ಬಸವನಗುಡಿ ನಿವಾಸಿ ಸೈಯದ್ ಜಮೀರ್ (50), ಚಾಮರಾಜಪೇಟೆ ನಿವಾಸಿ ರಾಕೇಶ್ (29), ಚಿತ್ತೂರಿನ ಆನಂದ್ (14), ಶ್ರೀನಗರದ ಭುವನಾ (7), ನಾರಾಯಣಪುರದ ನಿವಾಸಿ ದಿನೇಶ್ (14), ಎಂ.ಜಿ. ರಸ್ತೆಯ ನಿವಾಸಿ ಲಕ್ಷ್ಮೀ(7), ಟಿಂಬರ್ ಲೇಔಟ್ನ ತರುಣ್ (12), ಗೌರಿಪಾಳ್ಯದ ನಿವಾಸಿ ತಬರೇಶ್ (7), ಕೋಲಾರದ ನಿವಾಸಿ ಮೋಹಿತ್ (10), ಚಿಕ್ಕಲ್ಲಸಂದ್ರದ ನಿವಾಸಿ ಬಾಲಾಜಿ (6), ಮಾರತ್ತಹಳ್ಳಿ ನಿವಾಸಿ ದಿನೇಶ್ (14) ಮತ್ತಿತರರು ಗಾಯಗೊಂಡಿದ್ದು, ನಗರದ ವಿವಿಧ ಕಣ್ಣಾಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.