ನೀವು ಪದೇ ಪದೆ ನಿರ್ಲಕ್ಷಿತರಾದರೆ, ಅವಮಾನಿತರಾದರೆ...

ನೀವು ಪದೇ ಪದೆ ನಿರ್ಲಕ್ಷಿತರಾದರೆ, ಅವಮಾನಿತರಾದರೆ ಅಂಥ ಸ್ಥಿತಿಯಿಂದ ಹೊರಬರುವ ಪರಿಣಾಮಕಾರಿ ಮಾರ್ಗವೆಂದರೆ, ಇಂಥ ಪ್ರತಿ ಸಂದರ್ಭದಿಂದಲೂ ನೀವು ಪಾಠ ಕಲಿತು ಮತ್ತಷ್ಟು ಪ್ರಬುದ್ಧರಾಗಿದ್ದೀರಿ ಎಂಬುದನ್ನು ತೋರಿಸಿಕೊಡುವುದು. ಇಂಥ ಸ್ಥಿತಿ ನಿಮ್ಮನ್ನು ಇನ್ನಷ್ಟು ಗಟ್ಟಿಗೊಳಿಸಲಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com