'ಕಾರ್ಗಿಲ್ ನೆನಪು ಯುದ್ಧದ ನಿರರ್ಥಕತೆ ಸಾರುತ್ತದೆ.

'ಕಾರ್ಗಿಲ್ ನೆನಪು ಯುದ್ಧದ ನಿರರ್ಥಕತೆ ಸಾರುತ್ತದೆ. ಒಬ್ಬರು ಗೆದ್ದರೂ ಎಲ್ಲರೂ ಸೋತ ಭಾವವಿದೆ' ಅಂತ ಹರ್ಷ ಬೋಗ್ಲೆ ಟ್ವೀಟ್ ಮಾಡಿದ್ದಾರೆ. ಇವರ ಪ್ರಕಾರ ಗಡಿಯಲ್ಲಿ ಪ್ರಾಣತ್ಯಾಗ ಮಾಡಿದವರು ಮೂರ್ಖರು, ಅವರೆಲ್ಲ ಕ್ರಿಕೆಟ್ ಆಡಿಕೊಂಡಿರಬೇಕಿತ್ತು ಅಂತಾಗಿರಬಹುದು!
-ಬಾಬು ಭಯ್ಯ

ತಾನು ಮುಕ್ತ ಎಂದು ನಟಿಸುತ್ತಿದ್ದ ಭಾರತೀಯ ಮಾಧ್ಯಮ, ತಾನು ದಾಳಿಗೆ ಒಳಗಾಗಿದ್ದೇನೆ ಎಂಬ ದೃಶ್ಯವನ್ನೂ ಕಟ್ಟಿಕೊಡುತ್ತದೆ. ಚಿಂತಾಜನಕ!
-ರಾಹುಲ್ ರೋಷನ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com