'ಕಾರ್ಗಿಲ್ ನೆನಪು ಯುದ್ಧದ ನಿರರ್ಥಕತೆ ಸಾರುತ್ತದೆ.

Updated on

'ಕಾರ್ಗಿಲ್ ನೆನಪು ಯುದ್ಧದ ನಿರರ್ಥಕತೆ ಸಾರುತ್ತದೆ. ಒಬ್ಬರು ಗೆದ್ದರೂ ಎಲ್ಲರೂ ಸೋತ ಭಾವವಿದೆ' ಅಂತ ಹರ್ಷ ಬೋಗ್ಲೆ ಟ್ವೀಟ್ ಮಾಡಿದ್ದಾರೆ. ಇವರ ಪ್ರಕಾರ ಗಡಿಯಲ್ಲಿ ಪ್ರಾಣತ್ಯಾಗ ಮಾಡಿದವರು ಮೂರ್ಖರು, ಅವರೆಲ್ಲ ಕ್ರಿಕೆಟ್ ಆಡಿಕೊಂಡಿರಬೇಕಿತ್ತು ಅಂತಾಗಿರಬಹುದು!
-ಬಾಬು ಭಯ್ಯ

ತಾನು ಮುಕ್ತ ಎಂದು ನಟಿಸುತ್ತಿದ್ದ ಭಾರತೀಯ ಮಾಧ್ಯಮ, ತಾನು ದಾಳಿಗೆ ಒಳಗಾಗಿದ್ದೇನೆ ಎಂಬ ದೃಶ್ಯವನ್ನೂ ಕಟ್ಟಿಕೊಡುತ್ತದೆ. ಚಿಂತಾಜನಕ!
-ರಾಹುಲ್ ರೋಷನ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com