ಪ್ರಯಾಣದ ನಡುವೆ ಸಹಪ್ರಯಾಣಿಕರಿಗಾಗಲಿ, ಪತ್ರಕರ್ತರಿಗಾಗಲಿ ದೇವೇಗೌಡರನ್ನು ಸಂಪರ್ಕಿಸಲು ಅನುಮತಿ ಇರಲಿಲ್ಲ. ರಾತ್ರಿ ನಿದ್ರಿಸದೆ ಇದ್ದ ದ್ವೇಗೌಡರಿಗೆ ಈ ಎರಡು ಗಂಟೆಗಳ ಕಾಲ ನಿರ್=ದ್ರಿಸಲು ಅವಕಾಶವಾಗಿತ್ತು. ಗೌಡರು ತಿಪಟೂರಿಗೆ 10 ಕಿಮೀ ಇದೆ ಎನ್ನುವಾಗ ಎಚ್ಚರವಾಗಿದ್ದಾರೆ. ಪತ್ರಿಕೆ ಸಿಬ್ಬಂದಿ "ಪ್ರಯಾಣ ಹೇಗಿತ್ತು?" ಎಂದು ಕೇಳಲು ಎಚ್.ಡಿಡಿ ಕೇವಲ ಒಂದು ಮುಗುಳ್ನಗು ನಕ್ಕು ಸುಮ್ಮನಾಗಿದ್ದಾರೆ. ಅವರ ಆಪ್ತ ಸಹಾಯಕಿ ಅಂಜನಿ ಗೌಡ "ನಾವು ಅವರನ್ನು ಎಚ್ಚರಿಸಲಿಲ, ಅವರು ಪ್ರಯಾಣ ಮಾಡುವಾಗ ನಿದ್ರಿಸುತ್ತಿದ್ದರು" ಎಂದಿದ್ದಾರೆ.