2014ರಲ್ಲಿ ಕಾಂಗ್ರೆಸ್ ನ ಪ್ರಕಾಶ್ ಹುಕ್ಕೇರಿ ಈ ಸಂಪ್ರದಾಯ ಮುರಿದರು, ಅವರು ಎರಡು ಬಾರಿ ಸ್ಪರ್ಧಿಸಿ ಗೆದ್ದಿದ್ದಾರೆ, ಅವರ ಎದುರಾಳಿ ಬಿಜೆಪಿಯ ಅಣ್ಣ ಸಾಹೇಬೇ ಜೊಲ್ಲೆ ಅವರಿಗೆ ಆರ್. ಅಕ್ಷರದ ಬೆಂಬಲವಿಲ್ಲ,.ಬಿಜೆಪಿ ರಮೇಶ್ ಕತ್ತಿ ಹೆಸರನ್ನು ಬಹುತೇಕ ಅಂತಿಮಗೊಳಿಸಿತ್ತು, ಆದರೆ ಅಂತಿಮ ಹಂತದಲ್ಲಿ ರಮೇಶ್ ಕತ್ತಿ ಅವರಿಗೆ ಟಿಕೆಟ್ ತಪ್ಪಿ ಆರ್ ಎಸ್ ಎಸ್ ಬೆಂಬಲಿತ ಅಣ್ಣಾ ಸಾಹೇಬ್ ಜೊಲ್ಲೆ ಅವರಿಗೆ ಟಿಕೆಟ್ ನೀಡಿದೆ.