ಸೋಮವಾರ ದೆಹಲಿಯ ಪತ್ರಿಕಾಗೋಷ್ಠಿಯಲ್ಲಿ ಗಾಂಧಿ ದೇಶದ ಶೇ. 20 ರಷ್ಟು ಬಡ ಕುಟುಂಬಗಳಿಗೆ ಅವರ ಪಕ್ಷವು 72,000 ರೂ. ವಾರ್ಷಿಕ ಹಣ ಪಾವತಿಸುವ ಯೋಜನೆಯನ್ನು ಪ್ರಕಟಿಸಿದ್ದರು. ಅಲ್ಲದೆ ಇದು ಪಕ್ಷದ ಬಲವೃದ್ದಿಗಾಗಿ, ಅಧಿಕಾರ ಪಡೆಯುವದಲ್ಕ್ಕಾಗಿ ಮಾಡುವುದಲ್ಲ ಹ್ಬಡವರ ಪರ ನೈಜ ಕಾಳಜಿಯಿಂದ ಈ ಯೋಜನೆ ರೂಪಿಸಲಾಗುತ್ತಿದೆ ಎಂದು ಅವರು ಹೇಳಿದ್ದರು. ಆದರೆ ಬಿಜೆಪಿಯ ಅರುಣ್ ಜೇಟ್ಲಿ ಸೇರಿ ಅನೇಕ ಮುಖಂಡರು ಕಾಂಗ್ರೆಸ್ ನ ಈ ಯೋಜನೆಯನ್ನು ಟೀಕಿಸಿದ್ದಾರೆ.