ಜಿಲ್ಲೆಯ ಶಾಸಕರು ನಿಖಿಲ್ ಸ್ಪರ್ಧಿಸುವಂತೆ ಒತ್ತಾಯಿಸಿದ್ದರು. ಎಲ್ಲರಿಗೂ ಗೌರವ ಕೊಡುವ ವಿನಯ ಅವನಲ್ಲಿದೆ. ಆತ ಇನ್ನೂ ಯುವಕ, ನಿಖಿಲ್ರನ್ನ ಗೆಲ್ಲಿಸಿ ಎಂದು ಅವರು ಕರೆ ನೀಡಿದರು ದಿವಂಗತ ಅಂಬರೀಶ್ ರಾಮನಗರದಲ್ಲಿ ಸೋತಾಗ ಅವರನ್ನು ಸಂಸತ್ತಿಗೆ ಕಳುಹಿಸಿದ್ದು ನಾವು, ಅಂಬರೀಶ್ ಏನು ಕೆಲಸ ಮಾಡಿದರು ಎಂಬುದರ ಬಗ್ಗೆ ಚರ್ಚೆ ಬೇಡ ಎಂದು ದೇವೇಗೌಡ ಹೇಳಿದರು.