ರಾಜಕೀಯ ಭಾಷಣ ಹಿಂಸಾತ್ಮಕ, ಪ್ರಚೋದನಾಕಾರಿಯಾಗಿದೆ ಎಂದು ವಿಶ್ಲೇಷಕ ಬಿ. ಮೂರ್ತಿ ಹೇಳಿದ್ದಾರೆ. ಅಲ್ಲದೆ ಮತದಾರರನ್ನು ತಮ್ಮ ಕೀಳುಮಟ್ಟದ ಹೇಳಿಕೆಗಳೊಂದಿಗೆ ನಾಯಕರು ಸೆಳೆಯಲು ಹೊರಟಿದ್ದಾರೆ., "ಕಾಂಗ್ರೆಸ್ / ಜೆಡಿಎಸ್ಮತ್ತು ಬಿಜೆಪಿ - ಎರಡೂ ಕಡೆಗಳಲ್ಲಿ ಪ್ರಚೋದನಾಕಾರಿ, ಕೀಳು ಮಟ್ಟದ ಹೇಳಿಕೆಗಳು ಬರುತ್ತಿದೆ.ಇದರಲ್ಲಿ ಯಾವುದೇ ಬೇಧವಿಲ್ಲ. ಅವರು ಒತ್ತಡದಲ್ಲಿ, ಧಾವಂತದಲ್ಲಿ ಹೀಗೆ ಹೇಳುತ್ತಾರೆ.ಆದರೆ, ಕೆಲವೊಮ್ಮೆ ಅವರು ಇತರರ ಹೇಳಿಕೆಗೆ ಸಮರ್ಥನೆ ನೀಡಲು ಸುಳ್ಳು ಹೇಳಬೇಕಾಗಿದೆ.ಕೆಲವೊಮ್ಮೆ ಪದಗಳು ಪ್ರಭಾವ ಬೀರುತ್ತವೆ. ಹೋರಾಟ ಬಹಳ ಹತ್ತಿರದಲ್ಲಿದ್ದರೆ ಇಂತಹಾ ಕಾಮೆಂಟ್ ಗಳನ್ನು ತುಸು ಹೆಚ್ಚು ಬಳಸಲಾಗುತ್ತದೆ"