ಚಿಕ್ಕೋಡಿ, ರಾಯಚೂರು, ಬಿಜಾಪುರ ಮತ್ತು ಬೆಳಗಾವಿ ಅಭ್ಯರ್ಥಿಗಳ ಆಯ್ಯೆ ವಿಚಾರದಲ್ಲಿ ತೀವ್ರ ಅಸಮಾಧಾನ ಎದ್ದಿದೆ, ಮುಂಬರುಲ ಲೋಕಸಭೆ ಚುನಾವಣೆಯಲ್ಲಿ ಬಂಡಾಯಗಾರರು ಪಕ್ಷಕ್ಕೆ ಹಾನಿ ಮಾಡಬಹುದೆಂಬ ಆತಂಕ ಬಿಜೆಪಿಗೆ ಸಹಜವಾಗಿಯೇ ಮೂಡಿದೆ, ಮತದಾನಕ್ಕೆ ಇನ್ನೂ ಕೆಲವೇ ಕೆಲವು ದಿನಗಳೂ ಬಾಕಿ ಉಳಿದಿವೆ, ಹೀಗಿರುವಾಗಉತ್ತರ ಕರ್ನಾಟಕ ಭಾಗದ ನಾಯಕರನ್ನು ಇನ್ನೂ ಒಮ್ಮತ ಮೂಡಿಲ್ಲ,