"ಮೇ 23 ಬಿಜೆಪಿ ಪಾಲಿಗೆ ಸಂಭ್ರದದ ದಿನವಾದರೆ ಕಾಂಗ್ರೆಸ್ ನವರಿಗೆ ರೆಸಾರ್ಟ್ ಕಡೆ ಹೋಗುವ ದಿನವಾಗಿದೆ.ರೊಷನ್ ಬೇಗ್ ಅವರದ್ದು ಕೇವಲ ಸ್ಯಾಂಪಲ್, ಇನ್ನೂ ಬೆಳಗಾವಿ, ಬಳ್ಳಾರಿಯ ಚಿತ್ರಗಳು ಬಿಡುಗಡೆ ಆಗಬೇಕಿದೆ. ಮಂಡ್ಯ, ತುಮಕುರಿ ಫಲಿತಾಂಅದ ಮೇಲೆ ರಾಜ್ಯ ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ" ಅಶೋಕ್ ಹೇಳೀದ್ದಾರೆ.