ರೈತರ ಮೇಲೆ ಹರಿದ ಬೋರ್‍ವೆಲ್ ಲಾರಿ: ನಾಲ್ವರು ಸಾವು

ಆಂಧ್ರ ಪ್ರದೇಶದ ಅನಂತಪುರ ತಾಲೂಕಿನ ಪರುಲಾಚೆ ಗ್ರಾಮದಲ್ಲಿ ಬೋರ್ ವೆಲ್ ಕೊರೆಯಲು ಬಂದಿದ್ದ ಲಾರಿವೊಂದನ್ನು ರಿವರ್ಸ್ ತೆಗೆಯುವಾಗ ಲಾರಿ ಅಡಿಗೆ...
ಅಪಘಾತ ಸ್ಥಳದ ಚಿತ್ರ
ಅಪಘಾತ ಸ್ಥಳದ ಚಿತ್ರ
Updated on

ಆಂಧ್ರಪ್ರದೇಶ: ಆಂಧ್ರ ಪ್ರದೇಶದ ಅನಂತಪುರ ತಾಲೂಕಿನ ಪರುಲಾಚೆ ಗ್ರಾಮದಲ್ಲಿ ಬೋರ್ ವೆಲ್ ಕೊರೆಯಲು ಬಂದಿದ್ದ ಲಾರಿವೊಂದನ್ನು ರಿವರ್ಸ್ ತೆಗೆಯುವಾಗ ಲಾರಿ ಅಡಿಗೆ ಸಿಲುಕಿ ನಾಲ್ವರು ರೈತರು ಮೃತಪಟ್ಟ ದಾರುಣ ಘಟನೆ ನಡೆದಿದೆ.

ಜಮೀನು ಒಂದರಲ್ಲಿ ಬೋರ್ ವೆಲ್ ಕೊರೆಯಲು ಬಂದಿದ್ದ ಲಾರಿ ತನ್ನ ಕಾರ್ಯ ಮುಗಿಸಿ ಚಾಲಕ ಗಾಡಿಯನ್ನು ರಿವರ್ಸ್ ತೆಗೆಯುವಾಗ ಈ  ದುರ್ಘಟನೆ ನದೆದಿದೆ.  

ಮೃತರನ್ನು ಸಂಜಿವಪ್ಪ, ತಿಮಪ್ಪ, ಆದಿಶೇಷು ಹಾಗೂ ಮೂರ್ತಿ ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com