ಬೆಂಗಳೂರು: ತಾಂತ್ರಿಕ ಕಾರಣಗಳಿಂದಾಗಿ ಇಂದು(ಗುರುವಾರ) ಬೆಳಗ್ಗೆ ಮೈಸೂರು ರಸ್ತೆಯಿಂದ ಬೈಯಪ್ಪನಹಳ್ಳಿ ನಡುವಿನ ಮೆಟ್ರೊ ರೈಲು 25 ನಿಮಿಷ ತಡವಾಗಿ ಹೊರಟಿತು..ಮೊದಲ ರೈಲು ಬೆಳಗಿನ ಜಾವ 6 ಗಂಟೆಗೆ ಹೊರಡಬೇಕಾಗಿದ್ದು 6.25ಕ್ಕೆ ಹೊರಟಿತು. .ನಿನ್ನೆ ರಾತ್ರಿ ಈ ಮಾರ್ಗದಲ್ಲಿ ಕೊನೆಯ ರೈಲು ಹಠಾತ್ತಾಗಿ 10.15ಕ್ಕೆ ಮಧ್ಯದಲ್ಲಿಯೇ ನಿಂತಿತ್ತು. ತಾಂತ್ರಿಕ ದೋಷದಿಂದ ಹೀಗಾಯಿತು ಎಂದು ಮೆಟ್ರೋದ ಅಧಿಕಾರಿಗಳು ತಿಳಿಸಿದ್ದಾರೆ..Follow KannadaPrabha channel on WhatsApp KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ Subscribe to KannadaPrabha YouTube Channel and watch Videos