ಬೆಂಗಳೂರು: ತಾಂತ್ರಿಕ ಕಾರಣಗಳಿಂದಾಗಿ ಇಂದು(ಗುರುವಾರ) ಬೆಳಗ್ಗೆ ಮೈಸೂರು ರಸ್ತೆಯಿಂದ ಬೈಯಪ್ಪನಹಳ್ಳಿ ನಡುವಿನ ಮೆಟ್ರೊ ರೈಲು 25 ನಿಮಿಷ ತಡವಾಗಿ ಹೊರಟಿತು..ಮೊದಲ ರೈಲು ಬೆಳಗಿನ ಜಾವ 6 ಗಂಟೆಗೆ ಹೊರಡಬೇಕಾಗಿದ್ದು 6.25ಕ್ಕೆ ಹೊರಟಿತು. .ನಿನ್ನೆ ರಾತ್ರಿ ಈ ಮಾರ್ಗದಲ್ಲಿ ಕೊನೆಯ ರೈಲು ಹಠಾತ್ತಾಗಿ 10.15ಕ್ಕೆ ಮಧ್ಯದಲ್ಲಿಯೇ ನಿಂತಿತ್ತು. ತಾಂತ್ರಿಕ ದೋಷದಿಂದ ಹೀಗಾಯಿತು ಎಂದು ಮೆಟ್ರೋದ ಅಧಿಕಾರಿಗಳು ತಿಳಿಸಿದ್ದಾರೆ..KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ
ಬೆಂಗಳೂರು: ತಾಂತ್ರಿಕ ಕಾರಣಗಳಿಂದಾಗಿ ಇಂದು(ಗುರುವಾರ) ಬೆಳಗ್ಗೆ ಮೈಸೂರು ರಸ್ತೆಯಿಂದ ಬೈಯಪ್ಪನಹಳ್ಳಿ ನಡುವಿನ ಮೆಟ್ರೊ ರೈಲು 25 ನಿಮಿಷ ತಡವಾಗಿ ಹೊರಟಿತು..ಮೊದಲ ರೈಲು ಬೆಳಗಿನ ಜಾವ 6 ಗಂಟೆಗೆ ಹೊರಡಬೇಕಾಗಿದ್ದು 6.25ಕ್ಕೆ ಹೊರಟಿತು. .ನಿನ್ನೆ ರಾತ್ರಿ ಈ ಮಾರ್ಗದಲ್ಲಿ ಕೊನೆಯ ರೈಲು ಹಠಾತ್ತಾಗಿ 10.15ಕ್ಕೆ ಮಧ್ಯದಲ್ಲಿಯೇ ನಿಂತಿತ್ತು. ತಾಂತ್ರಿಕ ದೋಷದಿಂದ ಹೀಗಾಯಿತು ಎಂದು ಮೆಟ್ರೋದ ಅಧಿಕಾರಿಗಳು ತಿಳಿಸಿದ್ದಾರೆ..KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ