ಪ್ರಸ್ತುತ ಕರ್ನಾಟಕದ ಕಾನೂನು ತಂಡದಲ್ಲಿ ಮೂವರು ಹಿರಿಯ ವಕೀಲರಾದ (80ರಿಂದ 89 ವರ್ಷ ಒಳಗಿನ) ಎಫ್.ಎಸ್.ನಾರಿಮನ್, ಅನಿಲ್ ಬಿ ದಿವಾನ್ ಮತ್ತು ಎಸ್.ಎಸ್.ಜವಲಿ ಇದ್ದಾರೆ. ಅವರೊಟ್ಟಿಗೆ ಅಡ್ವೊಕೇಟ್ ಜನರಲ್ ಎಂ.ಆರ್.ನಾಯ್ಕ್, ಮೋಹನ್ ವಿ ಕಟರ್ಕಿ, ಎಸ್.ಸಿ.ಶರ್ಮ, ಆರ್.ಎಸ್.ರವಿ, ಜೆ.ಎಂ.ಗಂಗಾಧರ್, ರಣವೀರ್ ಸಿಂಗ್ ಮತ್ತು ವಿ.ಎನ್.ರಘುಪತಿ ಮೊದಲಾದ ಅಡ್ವೊಕೇಟ್ ಗಳಿದ್ದಾರೆ.