ನಿರೀಕ್ಷಣಾ ಜಾಮೀನು ಅರ್ಜಿಯಲ್ಲಿ ಬಾಂಬ್ ನಾಗ, ಸಾರ್ವಜನಿಕ ವಲಯದಲ್ಲಿ ನನ್ನ ಮೇಲೆ ಕಳಂಕರಹಿತವಾಗಿದ್ದು ಆದರೆ ಪೊಲೀಸರು ನನ್ನ ತೇಜೋವಧೆ ಮಾಡುತ್ತಿದ್ದಾರೆ. ನನ್ನ ಮನೆಯಲ್ಲಿ ಕೋಟ್ಯಾಂತರ ಮೊತ್ತದ ಹಣ ವಶಪಡಿಸಿಕೊಂಡಿರುವುದಕ್ಕೆ ನನಗೂ ಯಾವುದೇ ಸಂಬಂಧವಿಲ್ಲ. ಆದರೆ ನನ್ನನ್ನು ಕಳಂಕಿತನಾಗಿಸಲು ನನ್ನ ವಿರುದ್ಧ ಷಡ್ಯಂತ ನಡೆದಿದೆ ಎಂದು ಬರೆದಿದ್ದಾನೆ.