ಎಸಿ ಮಂಜುನಾಥ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಕಾರ್ಮಿಕರು ಕೆಲಸ ಮಾಡುತ್ತಿದ್ದ ಎಂಬಿಡಬ್ಲ್ಯೂ ಇಟ್ಟಿಗೆ ಕಾರ್ಖಾನೆ ಶ್ರೀನಿವಾಸಪ್ಪ ಎಂಬುವವರಿಗೆ ಸೇರಿದೆ. ರಕ್ಷಣೆ ಮಾಡಲಾದ ಕಾರ್ಮಿಕರಿಗೆ ಬಿಸಿಎಂ ಹೋಟೆಲ್ ನಲ್ಲಿ ಪುನರ್ವಸತಿ ಕಲ್ಪಿಸಲಾಗಿದ್ದು, ಒಡಿಶಾಗೆ ತೆರಳಲು ರೈಲು ಟಿಕೆಟ್ ನ್ನು ಕಾಯ್ದಿರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.