ಇನ್ನು ಇದೇ ವೇಳೆ ಎಂಎಲ್ ಸಿ ಭಾನುಪ್ರಕಾಶ್ ಅವರ ವಿರುದ್ಧವೂ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದು, ಭಾನುಪ್ರಕಾಶ್, ಮಾಜಿ ಸಚಿವ ಶಿವಣ್ಣ, ಸೇರಿದಂತೆ ಇನ್ನಿತರ ಭಿನ್ನಮತೀಯರು ಬಿಜೆಪಿ ರಾಷ್ಟ್ರೀಯ ನಾಯಕರಾದ ಸಂತೋಷ್ ಅವರ ಬಲಗೈ ಭಂಟರಾಗಿದ್ದು ಅವರಿಂದಲೇ ಪಕ್ಷದಲ್ಲಿ ಭಿನ್ನಮತ ಉಂಟಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.