ಭದ್ರಾ ಬಲದಂಡೆ ನಾಲೆಯ ಮೇಲೆ ನೀರಿನ ಟ್ಯಾಂಕರ್ ಗಳು ಸಾಲಾಗಿ ನಿಂತಿದ್ದವು ಈ ವಿಷಯವನ್ನು ಕೆಲವರು ನಮಗೆ ತಿಳಿಸಿದರು. ನಮ್ಮ ಕೆಲ ಇಂಜಿನೀಯರ್ ಗಳು ಅಲ್ಲಿಗೆ ತೆರಳಿ, ನೀರನ್ನು ಟ್ಯಾಂಕರ್ ಗೆ ತುಂಬದಂತೆ ಸೂಚನೆ ನೀಡಿದ ನಂತರ ಎಲ್ಲರೂ ಅಲ್ಲಿಂದ ಹೋಗಿದ್ದಾರೆ ಎಂದು ಭದ್ರ ಕಮಾಂಡ್ ಏರಿಯಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್,ಎಸ್ ಸುಂದರೇಶ್ ಹೇಳಿದ್ದಾರೆ.