ನಾನು ಯಾವುದೇ ಮನೆಯ ಮೇಲಿನ ದಾಳಿ ಅಥವಾ ಶೋಧ ನಡೆಸುವುದರ ವಿರುದ್ಧವಿಲ್ಲ. ಆದರೆ, ಕೇಂದ್ರ ಸರ್ಕಾರ ಮತ್ತು ಐಟಿ ಇಲಾಖೆ ಆಯ್ಕೆ ಮಾಡಿಕೊಂಡ ಸಮಯ ಮತ್ತು ಉದ್ದೇಶದ ಬಗ್ಗೆ ವಿರೋಧವಿದೆ’ ಎಂದಿರುವ ಅವರು, ನಗರದ ಹೊರವಲಯದಲ್ಲಿ ಗುಜಾರಾತ್ ಶಾಸಕರು ತಂಗಿರುವ ರೆಸಾರ್ಟ್ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡುವ ಉದ್ದೇಶವೇನಿತ್ತು ಎಂದು ಪ್ರಶ್ನಿಸಿದ್ದಾರೆ.