ಗಂಗಾವತಿ: ಮಾಜಿ ಶಾಸಕರ ಕಾರ್ ಗುದ್ದಿ ಬಾಲಕ ಸಾವು

ಬಿಜೆಪಿಯ ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರ ಕಾರು ಗುದ್ದಿ ಬಾಲಕ ಮೃತಪಟ್ಟ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಮುಕ್ಕುಂಪಿ ಎಂಬಲ್ಲಿ ನಡೆದಿದೆ.
ಗಂಗಾವತಿ: ಮಾಜಿ ಶಾಸಕರ ಕಾರ್ ಗುದ್ದಿ ಬಾಲಕ ಸಾವು
ಗಂಗಾವತಿ: ಮಾಜಿ ಶಾಸಕರ ಕಾರ್ ಗುದ್ದಿ ಬಾಲಕ ಸಾವು
ಗಂಗಾವತಿ: ಬಿಜೆಪಿಯ ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರ ಕಾರು ಗುದ್ದಿ ಬಾಲಕ ಮೃತಪಟ್ಟ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಮುಕ್ಕುಂಪಿ ಎಂಬಲ್ಲಿ ನಡೆದಿದೆ.
ಮೃತ ಬಾಲಕನನ್ನು ಬಸವರಾಜ(12) ಎಂದು ಗುರುತಿಸಲಾಗಿದ್ದು ಬಾಲಕನು ರಸ್ತೆ ದಾಟ್ವು ವೇಳೆ ಕಾರ್ ಡಿಕ್ಕಿಯಾಗಿದೆ. ದುರಂತ ಸಂಭವಿಸಿದ ತಕ್ಷಣ ಶಾಸಕರು ಬಾಲಕನನ್ನು ತನ್ನ ಕಾರಿನಲ್ಲೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ಸಫಲವಾಗದ ಕಾರಣ ಬಾಲಕ ಮೃತಪಟ್ಟಿದ್ದಾನೆ. ಬಾಲಕನ ಸಾವಿನಿಂದ ದಃಖಿತರಾದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com