ಮೃತ ಬಾಲಕನನ್ನು ಬಸವರಾಜ(12) ಎಂದು ಗುರುತಿಸಲಾಗಿದ್ದು ಬಾಲಕನು ರಸ್ತೆ ದಾಟ್ವು ವೇಳೆ ಕಾರ್ ಡಿಕ್ಕಿಯಾಗಿದೆ. ದುರಂತ ಸಂಭವಿಸಿದ ತಕ್ಷಣ ಶಾಸಕರು ಬಾಲಕನನ್ನು ತನ್ನ ಕಾರಿನಲ್ಲೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ಸಫಲವಾಗದ ಕಾರಣ ಬಾಲಕ ಮೃತಪಟ್ಟಿದ್ದಾನೆ. ಬಾಲಕನ ಸಾವಿನಿಂದ ದಃಖಿತರಾದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.