ಗಂಗಾವತಿ: ಮಾಜಿ ಶಾಸಕರ ಕಾರ್ ಗುದ್ದಿ ಬಾಲಕ ಸಾವು

ಬಿಜೆಪಿಯ ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರ ಕಾರು ಗುದ್ದಿ ಬಾಲಕ ಮೃತಪಟ್ಟ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಮುಕ್ಕುಂಪಿ ಎಂಬಲ್ಲಿ ನಡೆದಿದೆ.
ಗಂಗಾವತಿ: ಮಾಜಿ ಶಾಸಕರ ಕಾರ್ ಗುದ್ದಿ ಬಾಲಕ ಸಾವು
ಗಂಗಾವತಿ: ಮಾಜಿ ಶಾಸಕರ ಕಾರ್ ಗುದ್ದಿ ಬಾಲಕ ಸಾವು
Updated on
ಗಂಗಾವತಿ: ಬಿಜೆಪಿಯ ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರ ಕಾರು ಗುದ್ದಿ ಬಾಲಕ ಮೃತಪಟ್ಟ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಮುಕ್ಕುಂಪಿ ಎಂಬಲ್ಲಿ ನಡೆದಿದೆ.
ಮೃತ ಬಾಲಕನನ್ನು ಬಸವರಾಜ(12) ಎಂದು ಗುರುತಿಸಲಾಗಿದ್ದು ಬಾಲಕನು ರಸ್ತೆ ದಾಟ್ವು ವೇಳೆ ಕಾರ್ ಡಿಕ್ಕಿಯಾಗಿದೆ. ದುರಂತ ಸಂಭವಿಸಿದ ತಕ್ಷಣ ಶಾಸಕರು ಬಾಲಕನನ್ನು ತನ್ನ ಕಾರಿನಲ್ಲೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ಸಫಲವಾಗದ ಕಾರಣ ಬಾಲಕ ಮೃತಪಟ್ಟಿದ್ದಾನೆ. ಬಾಲಕನ ಸಾವಿನಿಂದ ದಃಖಿತರಾದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com