ಬಂಧಿತ ನಾಲ್ವರು ಆರೋಪಿಗಳನ್ನು ಮುತ್ಯಾನಟ್ಟಿ ನಿವಾಸಿ ಸಂಜು ಅಲಿಯಾಸ್ ಬಾಬಾ ಸಿದ್ದಪ್ಪ ದಡ್ಡಿ(24), ಬೆಳಗಾವಿ ನಿವಾಸಿ ಸುರೇಶ್ ಅಲಿಯಾಸ್ ಕಾಚಾ ಬರಮಪ್ಪ(24), ಮುತ್ಯಾನಟ್ಟಿ ನಿವಾಸಿ ಸುನಿಲ್ ಅಲಿಯಾಸ್ ಯಲ್ಲಪ್ಪ ಲಗಮಣ್ಣ ರಾಜಾಕಟ್ಟಿ(21) ಹಾಗೂ ಹುಕ್ಕೇರಿ ತಾಲೂಕಿನ ಮನಗುತ್ತಿ ಗ್ರಾಮದ ಮಹೇಶ್ ಬಾಳಪ್ಪ ಶಿವಣ್ಣಗೊಳ್(23) ಎಂದು ಗುರುತಿಸಲಾಗಿದೆ. ಈ ನಾಲ್ವರು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.