ಇನ್ನು ರಾಜ್ಯ ಸರ್ಕಾರ ಅನಿವಾಸಿ ಕನ್ನಡಿಗರ ಸಂಪರ್ಕ ಬೆಸೆಯುವುದಕ್ಕೂ ಕ್ರಮ ಕೈಗೊಂಡಿದ್ದು, ಇ-ಡೈರೆಕ್ಟರಿ ಜಾಗತಿಕವಾಗಿ ಕನ್ನಡಿಗರನ್ನು ಬೆಸೆಯಲು ಸಹಕಾರಿಯಾಗಲಿದೆ. ಅನಿವಾಸಿ ಕನ್ನಡಿಗ ಕಾರ್ಡ್ ಪಡೆಯುವವರಿಗೆ ಹೊಟೇಲ್, ಚಿನ್ನಾಭರಣ ಮಳಿಗೆ, ಆಸ್ಪತ್ರೆಗಳಲ್ಲಿ ರಿಯಾಯಿತಿ ಸರ್ಕಾರಿ ಕಚೇರಿಗಳಲ್ಲಿ ತ್ವರಿತ ಸೇವೆಯೂ ಲಭ್ಯವಿರಲಿದೆ.