ಕಾರಿನಲ್ಲಿದ್ದ ಪ್ರಯಾಣಿಕರು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನವರಾಗಿದ್ದಾರೆ. ಅವರು ಕರಡುಗುಡ್ಡಿಯಿಂದ ಬಾದಾಮಿ ತಾಲ್ಲೂಕಿನ ಯೆಂಡಿಗೆರೆಗೆ ಪ್ರಯಾಣಿಸುತ್ತಿದ್ದರು. ಮೃತ ದುರ್ದೈವಿಗಳನ್ನು ಹೊಳೆಬಸಪ್ಪ ಶಿರಗುಪ್ಪಿ, ಯಮನಪ್ಪ ಹಡಪದ್, ಅಶೋಕ್ ನೀಲಪ್ಪನವರ್ ಮತ್ತು ರುದ್ರಪ್ಪ ಗುರುಪ್ಪನವರ್ ಎಂದು ಗುರುತಿಸಲಾಗಿದ್ದು ಇವರೆಲ್ಲರೂ ರಾಮದುರ್ಗ ತಾಲ್ಲೂಕಿನವರಾಗಿದ್ದಾರೆ.