ಇಂದಿನಿಂದ 19ರವರೆಗೆ ನಾಲ್ಕು ದಿನಗಳ ಕಾಲ ನಡೆಯುವ ಆನೆ ಗಣತಿ ರಾಜ್ಯದ 13 ಅರಣ್ಯ ಪ್ರದೇಶಗಳಲ್ಲಿ ನಡೆಯಲಿದೆ. ಇನ್ನು ದೇಶದಲ್ಲೇ ಆನೆ ಕಾರಿಡಾರ್ ಎಂದು ಪ್ರಸಿದ್ಧಿಯಾಗಿರುವ ಬಂಡೀಪುರ-ನಾಗರಹೊಳೆ ಪ್ರದೇಶದಲ್ಲಿ 2011, 2013, 2015 ರಲ್ಲಿ ನಡೆದ ಆನೆ ಗಣತಿ ಸಂದರ್ಭದಲ್ಲಿ ಆನೆಗಳ ಸಂತತಿ ಹೆಚ್ಚಾಗುತ್ತಿರುವ ಬಗ್ಗೆ ಅಂಕಿ ಅಂಶಗಳಿಂದ ತಿಳಿದು ಬಂದಿತ್ತು.