ಅನುರಾಗಿ ತಿವಾರಿ ಬಹು ದೊಡ್ಡ ಹಗರಣವನ್ನು ಪತ್ತೆ ಹಚ್ಚಿದ್ದು, ಅದಕ್ಕಾಗಿ ಅವರಿಗೆ ಬೆದರಿಕೆ ಬರುತ್ತಿದ್ದವು ಎಂಬ ಕುಟುಂಬಸ್ಥರು ಆರೋಪಿಸಿದ್ದರು. ಜೊತೆಗೆ ಅನುರಾಗ್ ತಿವಾರಿ ಅವರದ್ದು ಕೊಲೆ ಎಂದು ಅವರ ಸಹೋದರ ದೂರು ದಾಖಲಿಸಿದ ನಂತರ ಉತ್ತರ ಪ್ರದೇಶ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದೆ, ಆದರೆ ತಿವಾರಿ ಯಾವುದೇ ಹಗರಣ ಕಂಡು ಹಿಡಿದಿರಲಿಲ್ಲ ಎಂದು ಗುಪ್ತ ತಿಳಿಸಿದ್ದಾರೆ.