ರಿಲಾಯನ್ಸ್ ಜಿಯೋದ ಉಪಾಧ್ಯಕ್ಷ ಆರ್ ವಿ ಬಾಲಸುಬ್ರಹ್ಮಣಿಯಮ್ ಅಯ್ಯರ್, ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾದ (ಸಿಸಿಐ) ನ ಮಾಜಿ ಸದಸ್ಯರಾದ ಗೀತಾ ಗೌರಿ, ಉಬರ್ ಸೌತ್ ಪಾಲಿಸಿ ಲೀಡ್ ರಂಜನಾ ಮೆನನ್, ಪತ್ರಕರ್ತ, ಬರಹಗಾರ ಶಂಕರ್ ಅಯ್ಯರ್ ಎಝೆಡ್ ಬಿ ಆ್ಯಂಡ್ ಪಾರ್ಟ್ನರ್ಸ್ ನ ಚೇತನ್ ನಾಗೇಂದ್ರ, ಸಿಸ್ಕೋದ ನಿರ್ದೇಶಕ ಮತ್ತು ಕಾನೂನು ವಿಭಾಗದ ಮುಖ್ಯಸ್ಥ ನವನೀತ್ ಹೃಷಿಕೇಶನ್, ದೆಹಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರಾದ ಚಿನ್ಮಯಿ ಅರುಣ್, ಐಐಟಿ-ದೆಹಲಿಯ ಕಾನೂನು ಮತ್ತು ಸಾರ್ವಜನಿಕ ನೀತಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ನವನ್ ಥಾಯಿಲ್ ಸೇರಿದಂತೆ ಭಾರತದ ಹಲವು ಉದ್ಯಮ, ಕಾನೂನು ತಜ್ಞರು ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ.