ಇದರಂತೆ ನಿನ್ನೆ ಈ ಅರ್ಜಿಯನ್ನು ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ, 2012ರಿಂದ ಈ ವರೆಗೂ ರಾಜ್ಯದ ಯಾವ ಯಾವ ಕಾರಾಗೃಹದಲ್ಲಿ ಎಷ್ಟು ವಿಚಾರಣಾಧೀನ ಹಾಗೂ ಸಜಾ ಬಂಧಿಗಳ ಅಸಹಜ ಸಾವು ಸೇಭವಿಸಿದೆ ಎಂಬುದರ ಕುರಿತು ಅಂಕಿ-ಅಂಶಗಳ ಕಲೆಹಾಕಿ ವರದಿ ಸಲ್ಲಿರುವಂತೆ ಅಮಿಕಸ್ ಕ್ಯೂರಿಯಾಗಿರುವ (ಕೋರ್ಟ್ ಸಹಾಯಕ) ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ಅವರಿಗೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ. ಅಲ್ಲದೆ. ಮುಂದಿನ ವಿಚಾರಣೆಯನನು ಜ.10ಕ್ಕೆ ಮುಂದೂಡಿದೆ.