ಋತ್ವಿಕ್ ರಂಜನ್ ಪಾಂಡೆ–ಕಾರ್ಯದರ್ಶಿ, ಹಣಕಾಸು ಇಲಾಖೆ (ಬಜೆಟ್ ಮತ್ತು ಸಂಪನ್ಮೂಲ). ಎಂ.ಎಸ್. ಶ್ರೀಕರ–ಆಯುಕ್ತ, ವಾಣಿಜ್ಯ ತೆರಿಗೆ. ಕೆ.ಜಿ. ಜಗದೀಶ್–ನಿರ್ದೇಶಕ, ಗಣಿ ಮತ್ತು ಭೂವಿಜ್ಞಾನ ಇಲಾಖೆ. ಜಿ.ಸಿ. ಪ್ರಕಾಶ್– ವ್ಯವಸ್ಥಾಪಕ ನಿರ್ದೇಶಕ, ಮೈಸೂರು ಸೇಲ್ಸ್ ಅಂಡ್ ಇಂಟರ್ ನ್ಯಾಷನಲ್ ಲಿಮಿಟೆಡ್, ಆಯುಕ್ತ, ಕಬ್ಬು ಅಭಿವೃದ್ಧಿ.